ಆನಂದಮಠ ಬಂಕಿಮ್ಚಂದ್ರ ಚಟರ್ಜಿ
ಚಟರ್ಜಿ, ಬಂಕಿಮ್ ಚಂದ್ರ (2016) ಆನಂದಮಠ ಬಂಕಿಮ್ಚಂದ್ರ ಚಟರ್ಜಿ ಆನಂದಮಠ.
|
Fulltext Document
Bamkim Chandra Chatterjee.pdf Download (161kB) |
Introduction
ಬೆಳದಿಂಗಳ ರಾತ್ರಿಯ ಮೌನದಲ್ಲಿ ಭಾಬಾನಂದನ ಜೊತೆ ನಡೆಯುತ್ತಾ ಮಹೇಂದ್ರ ಬೇಗುದಿಯಲ್ಲಿರುತ್ತಾನೆ. ಭಾಬಾನಂದ ವಂದೇ ಮಾತರಂ ಎಂದು ಆರಂಭಿಸಿ ನಾಡಿನ ನೆಲ, ಜಲ, ಸಸ್ಯಸಂಪತ್ತನ್ನು ಕುರಿತು ಹಾಡುತ್ತಾನೆ. ಮಹೇಂದ್ರನ ನೀವು ಯಾರು ಎನ್ನುವ ಪ್ರಶ್ನೆಗೆ ತಾವು ಒಂದು ಅತ್ಯಂತ ದುರ್ಗತಿಯ ಆಳ್ವಿಕೆಯಿಂದ ತಮ್ಮ ನಾಡನ್ನು ಮುಕ್ತಿಗೊಳಿಸುವವರೆಗೆ ಹೋರಾಡಲು ಪ್ರತಿಜ್ಞೆ ಮಾಡಿರುವ, ತಮ್ಮ ಪ್ರತಿಜ್ಞೆ ಈಡೇರುವವರೆಗೆ ತಮ್ಮ ಕುಟುಂಬದಿಂದ ದೂರವಾಗಿರುವ ನಾಡ ಮಾತೆಯ ಮಕ್ಕಳು ಎಂದು ಘೋಷಿಸುತ್ತಾನೆ. ಮಹೇಂದ್ರ ಸಿಂಹನು ರಾಜನ ಫಿರಂಗಿಯ ಭಯದ ಬಗೆಗೆ ಹೇಳಿದಾಗ ಭಾಬಾನಂದ ಶೌರ್ಯದ ನುಡಿಗಳಿಂದ ಆ ಭಯವನ್ನು ತಳ್ಳಿ ಹಾಕುತ್ತಾನೆ. ಅವನ ಹಾಡು ಮತ್ತು ಮಾತುಗಳ ಪ್ರಭಾವಕ್ಕೆ ಒಳಗಾಗಿ ಮಹೇಂದ್ರನು ತಾನೂ ಸಹ ಪ್ರತಿಜ್ಞೆ ಕೈಕೊಳ್ಳಲು ಬಯಸುವುದಾಗಿ ಹೇಳುತ್ತಾನೆ. ಆದರೆ ಹೆಂಡತಿ ಹಾಗೂ ಮಗಳನ್ನು ತಾನು ಬಿಟ್ಟಿರಲಾರೆನೆಂದು ಹೇಳುವ ಮಹೇಂದ್ರ ಪ್ರತಿಜ್ಞೆಯ ಮಾತಿನಿಂದ ಹಿಂದೆ ಸರಿಯುತ್ತಾನೆ.
| Item Type: | Article |
|---|---|
| Discipline: | History |
| Programme: | Undergraduate Programmes > BA in History |
| Title(English): | Bankim Chandra Chatterjee-- Anandamath |
| Creators(English): | Bankim Chandra Chatterjee |
| Publisher: | Auro e-Books |
| Journal or Publication Title(English): | Anandamath |
| Contributors: | Ganesh UH, Shailaja |
| URI: | http://anuvadasampada.informaticsglobal.ai/id/eprint/5314 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
